ಕವನ Kavana

1)
ಮಳೆ ನಿಂತರೂ
ಎಲೆಯ ಮೇಲಿನ
ಹನಿ ಜಾರಲಿಲ್ಲ.
ಅಪರೂಪಕೆ ಭೇಟಿಯಾದ
ನೆನಪಿನ ಸ್ನೇಹ ಇರಬೇಕೆನೊ? Prasad..

2)
ಎಂದೊ ಶುರುವಾದ ಧಾರಾವಾಹಿಗಳು
ಪೂರ್ಣ ಮುಗಿದಿಲ್ಲವಾದರೂ
ಸದ್ಯ ..ತೆರೆ ಎಳೆಯುವ ಸಂಭವ ಬಂದಿದೆ.
ಕಂಡಕಂಡವರ ಮನೆ ಕತೆ ಹೇಳುತ್ತಿದ್ದ ಕಾಲ
ಹೇಳದ ಕೇಳದೆ ಹೋರಟು ಹೋಗಿದೆ.
ಬದಲಾಗುತ್ತಿರುವ ಇಂದಿನ ಕಾಲ ಘಟ್ಟದಲಿ
ಧಾರವಾಹಿ ಕತೆಗಳು ಬಾಯಿ ಮಾತಾಗಿ ಹೊರ ಬರುತಿದೆ
ಅಂದಿದ್ದ ಕಾಲವು ಇಂದಿಲ್ಲವಾದರು
ಕೊರೊನಾದಿಂದಾಗಿ ಮತ್ತೆ ಪುನ್ಹ ಬಂದಂತಿದೆ.Prasad..😊

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post